
ಸೆಪ್ಟೆಂಬರ್ 28 ಕ್ಕೆ ನಮೋ ಬ್ರಿಗೇಡ್ ಬೀಳಗಿ ಘಟಕ ಉದ್ಘಾಟನೆಗೆ ಸಜ್ಜು
Saturday, September 14th, 2013ದಿನಾಂಕ : 28 – 09 – 2013 ಸಮಯ : ಸಂಜೆ 4 ಘಂಟೆಗೆ ಸ್ಥಳ : ಎ ಪಿ ಎಂ ಸಿ ಆವರಣ ಬೀಳಗಿ ದೇಶ ಭಕ್ತರೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
ದಿನಾಂಕ : 28 – 09 – 2013 ಸಮಯ : ಸಂಜೆ 4 ಘಂಟೆಗೆ ಸ್ಥಳ : ಎ ಪಿ ಎಂ ಸಿ ಆವರಣ ಬೀಳಗಿ ದೇಶ ಭಕ್ತರೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
ದಿನಾಂಕ : 15 -09- 02013 ರವಿವಾರ ಸಮಯ : ಸಂಜೆ 5:30 ಕ್ಕೆ ಸ್ಥಳ : ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ರಸ್ತೆ ಬೈಲಹೊಂಗಲ
ದಿನಾಂಕ : 11 -09- 02013 ಸಮಯ : ಬೆಳಗ್ಗೆ 11 ಗಂಟೆ ಸ್ಥಳ : ಗುರುಭವನ ಆರ್.ಪಿ. ರಸ್ತೆ ಮಂಡ್ಯ
ಇತ್ತಿಚಿಗೆ ವಿಜಯಪೂರ ಮಹಾನಗರದಲ್ಲಿ ನಮೋ ಬ್ರಿಗೇಡ ವಿಜಯಪೂರ (ಬಿಜಾಪೂರ) ಘಟಕದ ಉದ್ಘಾಟನೆ ಸಮಾರಂಭ ಜರುಗಿತು. ಅಗಸ್ಟ೨೫ ಭಾನುವಾರ ಸಂಜೆ ೬ ಘಂಟೆಗೆ ಪ್ರಾರಂಭವಾದ ಅತ್ಯದ್ಭುತ ಸಮಾರಂಭದಲ್ಲಿ ನಾಲ್ವರು ಅಥಿಥಿಗಳು ವೇದಿಕೆ ಹಂಚಿಕೊಂಡಿದ್ದರು. ಈ ಸಮಾರಂಭದಲ್ಲಿ ಕಿಕ್ಕಿರಿದು ಸೆರಿದ್ದ ಜನಸ್ತೋಮವನ್ನು ಉದ್ದೆಶಿಸಿ ಮಾತನಾಡಿದ ಪಿ ಪಿ ಹೆಗ್ದೆಯವರು (Vice-President, Bar council of India), ನಮ್ಮ ದೇಶಕ್ಕೆ ನರೆಂದ್ರ ಮೋದಿ ಅವರು ಯಾಕೆ ಅತ್ಯವಶ್ಯ ಮತ್ತು ಅವರು ಹೇಗೆ ಬದಲಾವಣೆ ತರಬಲ್ಲರು ಎಂಬ ಬಗ್ಗೆ ಅತ್ಯಂತ ವಿಸ್ತ್ರುತವಾಗಿ ಹಾಗು […]
Vijaypur ( Bijapur) , August 25th , 2013 As there is lot of hue and cry throught the nation regarding the Gujarat chief minister Shri Narendra Modi becoming the next Prime Minister of the nation. There are many volunteer organizations coming up in support of this idea, NaMo Brigade is one such prominent organization. […]
Indian youth teams up to create awareness about the NAMO’s honest, transparent and open governance model Mumbai, August 25, 2013:A team of young professionals with a purpose to witness and experience India’s progress and development across all sectors have come together and announced the official launch of NAMO Brigade, an independent organization on 25th […]
ದಿನಾಂಕ : 25,ಆಗಸ್ಟ್ 2013 ಸ್ಥಳ : ಛತ್ರಪತಿ ಶಿವಾಜಿ ವೃತ್ತ ವಿಜಯಪುರ ಸಮಯ : ಸಂಜೆ 5:30
ದಿನಾಂಕ : 31 ,ಆಗಸ್ಟ್ 2013 ಸ್ಥಳ : ಶ್ರೀ ಅಭಿನವ ರೇಣುಕ ಮಂದಿರ , ಪಿ ಬಿ ರಸ್ತೆ , ದಾವಣಗೆರೆ ಸಮಯ : ಸಂಜೆ 4 ಘಂಟೆಗೆ
ಮಂಗಳೂರು: ಭಾರತವನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವ ಸದವಕಾಶ ಇದೀಗ ದೊರಕಿದೆ. ತಮ್ಮ ಜನಪರ ಕಾರ್ಯಕ್ರಮಗಳಿಂದ ಗುಜರಾತ್ನಲ್ಲಿ ಅಭಿವೃದ್ಧಿಯ ಕ್ರಾಂತಿಯೆಬ್ಬಿಸಿದ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬ ಕೂಗು ಕೇಳಿಬರುತ್ತಿದ್ದು ಇದನ್ನು ದೇಶದ ಪ್ರತಿಯೊಬ್ಬರೂ ಸಾಕಾರಗೊಳಿಸಬೇಕು ಎಂದು ಪ್ರಖರ ವಾಗ್ಮಿ ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.ನಮೋ ಬ್ರಿಗೇಡ್ ವತಿಯಿಂದ ಶುಕ್ರವಾರ ನಗರದ ವಿಠೋಭ ದೇವಸ್ಥಾನ ರಸ್ತೆಯಲಿರುವ ಶ್ರೀಕೃಷ್ಣ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಹುಟ್ಟಿದ ಮೋದಿಯವರಿಗೆ ಈ ದೇಶದ ಬಡವರ […]